Asianet Suvarna News Asianet Suvarna News

‘ರಾಜಕೀಯದಲ್ಲಿ ಭೂಕಂಪ ಆದ್ರೆ ಅದು...’ ಆಪರೇಷನ್ ಸಂಕ್ರಾಂತಿ ಬಗ್ಗೆ ಶೋಭಾ ಹೇಳಿದ್ದೇನು?

ಸಂಕ್ರಾಂತಿಗೂ ಮುನ್ನ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ  ಸರ್ಕಾರ ರಚಿಸಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ ಏನು ಹೇಳಿದ್ದಾರೆ ನೋಡೋಣ...

ಸಂಕ್ರಾಂತಿಗೂ ಮುನ್ನ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ  ಸರ್ಕಾರ ರಚಿಸಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ ಏನು ಹೇಳಿದ್ದಾರೆ ನೋಡೋಣ...