ಭೂಗತ ಪಾತಕಿ ರವಿ ಪೂಜಾರಿ ಬಂಧನ: ಎಚ್ಡಿಕೆಗೆ ‘ಪೌರುಷ ತೋರಿಸುವ’ ಸವಾಲ್
ಭೂಗತ ಪಾತಕಿ ರವಿ ಪೂಜಾರಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ. ಆದರೆ ಈತನ ಬಂಧನ ಇದೀಗ ರಾಜಕೀಕರಣಗೊಂಡಿದೆ. ರವಿ ಪೂಜಾರಿ ಬಂಧನದ ಶ್ರೇಯಸ್ಸು ಮೈತ್ರಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ, ಬಿಜೆಪಿ ಸಿಎಂಗೆ ಟಾಂಗ್ ನೀಡಿದೆ. ಬಿಜೆಪಿ ಸಿಎಂಗೆಸೆದಿರುವ ಸವಾಲೇನು? ಇಲ್ಲಿದೆ ವಿವರ...
ಭೂಗತ ಪಾತಕಿ ರವಿ ಪೂಜಾರಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ. ಆದರೆ ಈತನ ಬಂಧನ ಇದೀಗ ರಾಜಕೀಕರಣಗೊಂಡಿದೆ. ರವಿ ಪೂಜಾರಿ ಬಂಧನದ ಶ್ರೇಯಸ್ಸು ಮೈತ್ರಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ, ಬಿಜೆಪಿ ಸಿಎಂಗೆ ಟಾಂಗ್ ನೀಡಿದೆ. ಬಿಜೆಪಿ ಸಿಎಂಗೆಸೆದಿರುವ ಸವಾಲೇನು? ಇಲ್ಲಿದೆ ವಿವರ...