Asianet Suvarna News Asianet Suvarna News

‘38 ಕುಂಟರನ್ನು 80 ಕುರುಡರು ಹೆಗಲ ಮೇಲೆ ಕೂರಿಸಿ ಹೊತ್ತೊಯ್ಯುವ ಸರ್ಕಾರ ಇದು’

ಸಾಲಮನ್ನಾ, ಸದನದಲ್ಲಿ ಸಚಿವರ ಗೈರು ಹಾಜರಾತಿ ಕುರಿತಂತೆ ಮೈತ್ರಿ ಸರ್ಕಾರದ ವಿರುದ್ಧ ಸದನದಲ್ಲಿ ಬಿಜೆಪಿ ಗರಂ ಆಗಿದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಮೈತ್ರಿ ಸರ್ಕಾರವಲ್ಲ, ಕುಂಟರು- ಕುರುಡರ ಸರ್ಕಾರ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. 

ಸಾಲಮನ್ನಾ, ಸದನದಲ್ಲಿ ಸಚಿವರ ಗೈರು ಹಾಜರಾತಿ ಕುರಿತಂತೆ ಮೈತ್ರಿ ಸರ್ಕಾರದ ವಿರುದ್ಧ ಸದನದಲ್ಲಿ ಬಿಜೆಪಿ ಗರಂ ಆಗಿದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಮೈತ್ರಿ ಸರ್ಕಾರವಲ್ಲ, ಕುಂಟರು- ಕುರುಡರ ಸರ್ಕಾರ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. 

Video Top Stories