Asianet Suvarna News Asianet Suvarna News

ಆರೆಸ್ಸೆಸ್ ಸೂಚನೆ: ‘ಕುರ್ಚಿಸಂಕಟ’ದಲ್ಲಿ ಯಡಿಯೂರಪ್ಪ; ಉಭಯಯಸಂಕಟದಲ್ಲಿ ಅಮಿತ್ ಶಾ!

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಬೇಕೆಂದು ಆರೆಸ್ಸೆಸ್ ಪಟ್ಟು ಹಿಡಿದಿದೆಯೆನ್ನಲಾಗಿದೆ. ಲೋಕಸಭೆ ಚುನಾವಣೆ ಹತ್ತಿರ ಬರುವಾಗ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿ ಚಾಣಾಕ್ಯನಿಗೆ ಉಭಯಸಂಕಟ ಉಂಟುಮಾಡಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಬೇಕೆಂದು ಆರೆಸ್ಸೆಸ್ ಪಟ್ಟು ಹಿಡಿದಿದೆಯೆನ್ನಲಾಗಿದೆ. ಲೋಕಸಭೆ ಚುನಾವಣೆ ಹತ್ತಿರ ಬರುವಾಗ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿ ಚಾಣಾಕ್ಯನಿಗೆ ಉಭಯಸಂಕಟ ಉಂಟುಮಾಡಿದೆ. 

Video Top Stories