ಇದು ಶಾದಿ ಸಮಾಚಾರ; ಕುಮಾರಣ್ಣನ ಬಗ್ಗೆ ಜಮೀರಣ್ಣ ಬೇಜಾರು
ಬಜೆಟ್ ನಲ್ಲಿ ಶಾದಿ ಭಾಗ್ಯ ಯೋಜನೆಗೆ 55 ಕೋಟಿ ರೂ. ಮೀಸಲಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಬೇಜಾರು. ಸಿದ್ದರಾಮಯ್ಯ ಸರ್ಕಾರದಲ್ಲಿ 125 ಕೋಟಿ ರೂ. ಮೀಸಲಿಡಲಾಗಿತ್ತು.
- ಶಾದಿ ಭಾಗ್ಯ ಯೋಜನೆಗೆ 55 ಕೋಟಿ ರೂ. ಮೀಸಲಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಬೇಸರ
- ಸಿದ್ದರಾಮಯ್ಯ ಸರ್ಕಾರದಲ್ಲಿ 125 ಕೋಟಿ ರೂ. ಮೀಸಲಿಡಲಾಗಿತ್ತು.
- ಮೈತ್ರಿ ಸರ್ಕಾರದಲ್ಲಿ ಮತ್ತೆ ಶುರುವಾದ ಆಂತರಿಕ ಕಲಹ