Asianet Suvarna News Asianet Suvarna News

ಎಚ್‌ಡಿಕೆಯಿಂದ ಬೌನ್ಸರ್: ಅರಸುರನ್ನು ವಿರೋಧಿಸಿದ್ದ ದೇವೇಗೌಡ್ರು ಈಗ ಎನ್ಮಾಡ್ತಾರೆ?

ಓಂದು ಕಾಲದಲ್ಲಿ ಅರಸುರವರ ಋಣಭಾರ ಮುಕ್ತ ನೀತಿಗೆ ಎಚ್.ಡಿ. ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದು ದೇವೇಗೌಡರು ಅದನ್ನು ಬೆಂಬಲಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. 
 

ಓಂದು ಕಾಲದಲ್ಲಿ ಅರಸುರವರ ಋಣಭಾರ ಮುಕ್ತ ನೀತಿಗೆ ಎಚ್.ಡಿ. ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದು ದೇವೇಗೌಡರು ಅದನ್ನು ಬೆಂಬಲಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. 
 

Video Top Stories