ರೆಡ್ಡಿ ಇನ್ ಸಿಸಿಬಿ: ಗಣಿಧಣಿಗೆ ಮುಳುವಾಗುತ್ತಾ 57 ಕೆ.ಜಿ ಚಿನ್ನ?
ಆ್ಯಂಬಿಡೆಂಟ್ ಬಹುಕೋಟಿ ಹಗರಣ ಮುಚ್ಚಿ ಹಾಕಲು ಡೀಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸಿಸಿಬಿ ವಶದಲ್ಲಿದ್ದಾರೆ. ಆ್ಯಂಬಿಡೆಂಟ್ ಹಗರಣದ ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಭಾಗಿಯಾಗಿರುವ ಬಗ್ಗೆ ಈಗಾಗಲೇ ಫರೀದ್, ಅಲಿಖಾನ್ ಹಾಗೂ ರಮೇಶ್ ಕೊಠಾರಿಯನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು, ಇದೀಗ ಮತ್ತೊಬ್ಬ ರೆಡ್ಡಿ ಆಪ್ತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಂಟಕವಾಗಿ ಕಾಡುತ್ತಿರುವ 57 kg ಚಿನ್ನ ರೆಡ್ಡಿಗೆ ಮುಳುವಾಗುತ್ತಾ?
ಆ್ಯಂಬಿಡೆಂಟ್ ಬಹುಕೋಟಿ ಹಗರಣ ಮುಚ್ಚಿ ಹಾಕಲು ಡೀಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸಿಸಿಬಿ ವಶದಲ್ಲಿದ್ದಾರೆ. ಆ್ಯಂಬಿಡೆಂಟ್ ಹಗರಣದ ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಭಾಗಿಯಾಗಿರುವ ಬಗ್ಗೆ ಈಗಾಗಲೇ ಫರೀದ್, ಅಲಿಖಾನ್ ಹಾಗೂ ರಮೇಶ್ ಕೊಠಾರಿಯನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು, ಇದೀಗ ಮತ್ತೊಬ್ಬ ರೆಡ್ಡಿ ಆಪ್ತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಂಟಕವಾಗಿ ಕಾಡುತ್ತಿರುವ 57 kg ಚಿನ್ನ ರೆಡ್ಡಿಗೆ ಮುಳುವಾಗುತ್ತಾ?