ಮಡಿಲಲ್ಲಿ 2 ತಿಂಗಳ ಮಗು, ಎದುರಿಗೆ ಪತಿ ಶವ, ಮುಗಿಲು ಮುಟ್ಟಿದೆ ಪತ್ನಿಯ ರೋದನೆ
ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆಯಿಂದ 11 ಮಂದಿ ಮೃತಪಟ್ಟಿದ್ದಾರೆ. ಅಲ್ಲಿನ ಸಾವು-ನೋವು ನೋಡಿದ್ರೆ ಎಂಥವರ ಮನ ಕೂಡಾ ಕಲಕುತ್ತೆ. ಶಾಂತರಾಜು, ಶಿವಗಾಮಿ ದಂಪತಿ ಕಳೆದ 12 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದರು. 12 ವರ್ಷಗಳ ನಂತರ ಮಗುವಾಗಿತ್ತು. ಆದರೆ ಆ ಸಂತೋಷವನ್ನು ಅನುಭವಿಸಲು ತಂದೆಯೇ ಇಲ್ಲ. ಪ್ರಸಾದ ಸೇವನೆಯಿಂದ ಮೃತಪಟ್ಟಿದ್ದಾರೆ. ಮಗುವಿಗೀಗ 2 ತಿಂಗಳು. ಬಾಣಂತಿಯ ರೋದನೆ ಮುಗಿಲು ಮುಟ್ಟಿದೆ.
ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆಯಿಂದ 11 ಮಂದಿ ಮೃತಪಟ್ಟಿದ್ದಾರೆ. ಅಲ್ಲಿನ ಸಾವು-ನೋವು ನೋಡಿದ್ರೆ ಎಂಥವರ ಮನ ಕೂಡಾ ಕಲಕುತ್ತೆ. ಶಾಂತರಾಜು, ಶಿವಗಾಮಿ ದಂಪತಿ ಕಳೆದ 12 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದರು. 12 ವರ್ಷಗಳ ನಂತರ ಮಗುವಾಗಿತ್ತು. ಆದರೆ ಆ ಸಂತೋಷವನ್ನು ಅನುಭವಿಸಲು ತಂದೆಯೇ ಇಲ್ಲ. ಪ್ರಸಾದ ಸೇವನೆಯಿಂದ ಮೃತಪಟ್ಟಿದ್ದಾರೆ. ಮಗುವಿಗೀಗ 2 ತಿಂಗಳು. ಬಾಣಂತಿಯ ರೋದನೆ ಮುಗಿಲು ಮುಟ್ಟಿದೆ.