ಸಿದ್ದರಾಮಯ್ಯಗೆ ಕಾಡಿದ ಆ ರಾಹು-ಕೇತು ಯಾವುದು..?
ಟ್ರಬಲ್ ಶೂಟರ್ ಸಿದ್ದರಾಮಯ್ಯ ಟ್ರಬಲ್ ಮೇಕರ್ ಆಗ್ಬಿಟ್ರಾ..? ರಾಜರಾರಣದಲ್ಲಿ ಸುನಾಮಿ ಎಬ್ಬಿಸಿದೆ ಸಿದ್ದಣ್ಣನ ಆ ಮಾತು..! ಸಿದ್ದಣ್ಣನ ಸೋಲಿಗೆ ರಾಹು-ಕೇತು ಕಾರಣವಾಯ್ತಾ..? ಸಿದ್ದರಾಮಯ್ಯಗೆ ಕಾಡಿದ ಆ ರಾಹು-ಕೇತು ಯಾರು..? ಇಲ್ಲಿದೆ ನೋಡಿ.
ರಾಜ್ಯ ರಾಜಕೀಯಕ್ಕೆ ರಾಹು, ಕೇತು ಮತ್ತು ಶನಿಗಳು ಎಂಟ್ರಿ ಕೊಟ್ಟಾಗಿದೆ. ಯಾವಾಗ ರಾಜಕೀಯ ಬಿರುಗಾಳಿ ಬೀಸಿ ಅದೇನು ಸೃಷ್ಟಿಸುತ್ತೋ ಗೊತ್ತಿಲ್ಲ. ಅಂದಹಾಗೆ ಈ ಗ್ರಹಗತಿಗಳ ಕಥೆಯನ್ನು ಮಾಜಿ ಸಿಎಂಗಳು ಹೇಳಿದ್ದಾರೆ ಕೇಳಿ.