Asianet Suvarna News Asianet Suvarna News

ದೇಶದ ಮಾನಕ್ಕಾಗಿ ಕಾಂಗ್ರೆಸ್ ‘ಅವಾಂತರ’ ಮುಚ್ಚಿಟ್ಟರಾ ಮೋದಿ?

ದೇಶದ ಅರ್ಥ ವ್ಯವಸ್ಥೆ ಬಗ್ಗೆ ಮೋದಿ ಮುಚ್ಚಿದ್ದೇನು?

ಯುಪಿಎ ಸರ್ಕಾರ ಹದಗೆಡಿಸಿತ್ತಾ ಅರ್ಥ ವ್ಯವಸ್ಥೆ?

ಮೋದಿಗೆ ರಾಜಕೀಯ ಮುಖ್ಯವೋ ಅಥವಾ ದೇಶವೋ?

ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?  
 

ಬೆಂಗಳೂರು(ಜು.7): 2014 ಕ್ಕೂ ಮೊದಲು ಅಂದರೆ ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮೊದಲು ದೇಶದ ಆಥಿರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಯುಪಿಎ ಆಡಳಿತದಲ್ಲಿ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮೋದಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಈ ವಿಷಯ ಗೊತ್ತಿದ್ದೂ ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಖುದ್ದು ಪ್ರಧಾನಿ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದು, ಅಧಿಕಾರ ಸ್ವೀಕರಿಸಿದಾಗ ನಮ್ಮ ಮುಂದೆ ಎರಡು ಆಯ್ಕೆಗಳಿದ್ದವು, ಒಂದು ದೇಶದ ಕುರಿತು ಚಿಂತಿಸುವುದು ಮತ್ತು ಎರಡನೇಯದು ಅರ್ಥ ವ್ಯವಸ್ಥೆ ಹದಗೆಡಿಸಿದ್ದ ಕಾಂಗ್ರೆಸ್ ವಿರುದ್ದ ಪ್ರಚಾರ ಮಾಡಿ ರಾಜಕೀಯ ಲಾಭ ಗಳಿಸುವುದು. ಆದರೆ ತಾವು ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಧಾನಿ ಮೋದಿ ಸಂದಶರ್ಶನದಲ್ಲಿ ತಿಳಿಸಿದ್ದಾರೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೊಡಿ..   

Video Top Stories