Asianet Suvarna News Asianet Suvarna News

ಚುನಾವಣೆ ಮುಗಿದರೂ ತುಮಕೂರಿನಲ್ಲಿ ನಿಲ್ಲದ ರಾಜಕೀಯ ಕೆಸರೆರಚಾಟ

ಚುನಾವಣೆ ಮುಗಿದು ಬಹಳ ದಿನಗಳೇ ಆಗಿವೆಯಾದರೂ, ತುಮಕೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಮುಂದುವರದಿದೆ. ಜೆಡಿಎಸ್‌ ನಾಯಕ ಚೆನ್ನಿಗಪ್ಪ ಬಿಜೆಪಿಯ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಮುಗಿದು ಬಹಳ ದಿನಗಳೇ ಆಗಿವೆಯಾದರೂ, ತುಮಕೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಮುಂದುವರದಿದೆ. ಜೆಡಿಎಸ್‌ ನಾಯಕ ಚೆನ್ನಿಗಪ್ಪ ಬಿಜೆಪಿಯ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Video Top Stories