Asianet Suvarna News Asianet Suvarna News

ಸ್ಮಾರಕ ಆಯ್ತು, ಈಗ ವಿಷ್ಣು ಫಿಲ್ಮ್ ಸಿಟಿಗಾಗಿ ಸಿಡಿದೆದ್ದ ಅನಿರುದ್ಧ್

ರಾಜ್ಯ ಸರ್ಕಾರದ ವಿರುದ್ಧ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಆಕ್ರೋಶ ಹೊರ ಹಾಕಿದ್ದಾರೆ. ವಿಷ್ಣು ಸ್ಮಾರಕ ಆಯ್ತು ಈಗ ವಿಷ್ಣು ಫಿಲಂ ಸಿಟಿಗಾಗಿ ಸಿಡಿದೆದ್ದಿದ್ದಾರೆ ಅನಿರುದ್ಧ್. ಮೈಸೂರಿನಲ್ಲಿ ಫಿಲ್ಮ್ ಸಿಟಿ, ರಾಮನಗರದಲ್ಲಿ ಫಿಲ್ಮ್ ಯೂನಿವರ್ಸಿಟಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿಷ್ಣು ಫಿಲ್ಮ್ ಮಾಡಬೇಕೆಂದು ಮೊದಲು ಧ್ವನಿ ಎತ್ತಿದ್ದೇ ನಾವು ಎಂದು ಅನಿರುದ್ಧ್ ಹೇಳಿದ್ದಾರೆ. 

ರಾಜ್ಯ ಸರ್ಕಾರದ ವಿರುದ್ಧ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಆಕ್ರೋಶ ಹೊರ ಹಾಕಿದ್ದಾರೆ. ವಿಷ್ಣು ಸ್ಮಾರಕ ಆಯ್ತು ಈಗ ವಿಷ್ಣು ಫಿಲಂ ಸಿಟಿಗಾಗಿ ಸಿಡಿದೆದ್ದಿದ್ದಾರೆ ಅನಿರುದ್ಧ್. ಮೈಸೂರಿನಲ್ಲಿ ಫಿಲ್ಮ್ ಸಿಟಿ, ರಾಮನಗರದಲ್ಲಿ ಫಿಲ್ಮ್ ಯೂನಿವರ್ಸಿಟಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿಷ್ಣು ಫಿಲ್ಮ್ ಮಾಡಬೇಕೆಂದು ಮೊದಲು ಧ್ವನಿ ಎತ್ತಿದ್ದೇ ನಾವು ಎಂದು ಅನಿರುದ್ಧ್ ಹೇಳಿದ್ದಾರೆ. 

Video Top Stories