Asianet Suvarna News Asianet Suvarna News

ವಿಜಯಪುರ ರೇಪ್: ಸಂತ್ರಸ್ತೆ ಪರ ಕಾನೂನು ಹೋರಾಟಕ್ಕೆ ವಕೀಲರು ಮುಂದು

ವಿಜಯಪುರ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ಥೆ ಪರ ಕಾನೂನು ಹೋರಾಟಕ್ಕೆ ವಿಜಯಪುರ  ವಕೀಲರು ಮುಂದಾಗಿದ್ದಾರೆ.  ಸುವರ್ಣ ನ್ಯೂಸ್ ಕಳಕಳಿಗೆ ವಿಜಯಪುರದ  ನ್ಯಾಯವಾದಿಗಳು ಸ್ಪಂದಿಸಿದ್ದಾರೆ.  

Vijaya Pura Advocates Ready to fight to Justice for Nirbhaya Rape Case

ಬೆಂಗಳೂರು (ಡಿ.20): ವಿಜಯಪುರ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ಕಾನೂನು ಹೋರಾಟಕ್ಕೆ ವಿಜಯಪುರ  ವಕೀಲರು ಮುಂದಾಗಿದ್ದಾರೆ.  ಸುವರ್ಣ ನ್ಯೂಸ್ ಕಳಕಳಿಗೆ ವಿಜಯಪುರದ  ನ್ಯಾಯವಾದಿಗಳು ಸ್ಪಂದಿಸಿದ್ದಾರೆ.  

ಸಂತ್ರಸ್ತೆ ಪರ ಅತ್ಯಾಚಾರ ಎಸಗಿರುವ ಆರೋಪಿಗಳ ಪರ ವಕಾಲತ್ತು ವಹಿಸದಿರಲು ಎಲ್ಲಾ ವಕೀಲರು ನಿರ್ಧರಿಸಿದ್ದಾರೆ. ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಈರಣ್ಣ ಘಾಳಿ ಸುವರ್ಣ ನ್ಯೂಸ್’ಗೆ ಹೇಳಿಕೆ ನೀಡಿದ್ದಾರೆ.

ಅತ್ಯಾಚಾರಿಗಳ ಪರ ವಕಾಲತ್ತು ವಹಿಸದಂತೆ ದಲಿತ ಸಂಘಟನೆಗಳ ಮನವಿಗೆ ವಕೀಲರು ಸ್ಪಂದಿಸಿದ್ದಾರೆ.

Follow Us:
Download App:
  • android
  • ios