Asianet Suvarna News Asianet Suvarna News

ರೆಡ್ಡಿಗೆ ಆಂಧ್ರದಲ್ಲೂ ಉಳಿಗಾಲವಿಲ್ಲ! ಮಟ್ಟ ಹಾಕಲು ನಾಯ್ಡು ಬಳಿ ಇವೆ ಕಾರಣಗಳು!

ತನಿಖಾ ಸಂಸ್ಥೆಯೊಂದಿಗೇ ಡೀಲ್ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವ ಜನಾರ್ದನ ರೆಡ್ಡಿ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ಹೌದೇ ಆದಲ್ಲಿ, ಅಲ್ಲೂ ಅವರು ಬಂಧನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಏಕೆಂದರೆ ಅವರನ್ನು ಬಂಧಿಸುವ ಅವಕಾಶ ಚಂದ್ರಬಾಬು ನಾಯ್ಡು ಬಿಟ್ಟುಕೊಡಲ್ಲ ಎಂದು ಹೇಳಲಾಗುತ್ತಿದೆ. ಗುರುವಾರ ಬೆಂಗಳೂರಿಗೆ ಭೇಟಿ ನೀಡಲಿರುವ ನಾಯ್ಡು, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಲಿದ್ದಾರೆ.   

ತನಿಖಾ ಸಂಸ್ಥೆಯೊಂದಿಗೇ ಡೀಲ್ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವ ಜನಾರ್ದನ ರೆಡ್ಡಿ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ಹೌದೇ ಆದಲ್ಲಿ, ಅಲ್ಲೂ ಅವರು ಬಂಧನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಏಕೆಂದರೆ ಅವರನ್ನು ಬಂಧಿಸುವ ಅವಕಾಶ ಚಂದ್ರಬಾಬು ನಾಯ್ಡು ಬಿಟ್ಟುಕೊಡಲ್ಲ ಎಂದು ಹೇಳಲಾಗುತ್ತಿದೆ. ಗುರುವಾರ ಬೆಂಗಳೂರಿಗೆ ಭೇಟಿ ನೀಡಲಿರುವ ನಾಯ್ಡು, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಲಿದ್ದಾರೆ.   

Video Top Stories