Asianet Suvarna News Asianet Suvarna News

ಕಾಂಗ್ರೆಸ್ ತೋಡಿದ ಖೆಡ್ಡಾದಲ್ಲಿ ಬಿದ್ರು ಬಿಜೆಪಿ ಲೀಡರ್ಸ್..!

ವೀರಶೈವ ಮತಗಳನ್ನ ಸೆಳೆಯಲು ಡಿಕೆ ಶಿವಕುಮಾರ್ ಸ್ವಾರಿ ಕೇಳಿದ್ರಾ..? ತಪ್ಪೊಪ್ಪಿಗೆಯಿಂದ ಕಾಂಗ್ರೆಸ್ ಪರ ವಾಲ್ತಾರಾ ವೀರಶೈವರು..? ಡಿಕೆಶಿ ಕ್ಷಮೆಯ ಹಿಂದಿರೋದು ರಾಜಕೀಯ ತಂತ್ರನಾ?

ಕಾಂಗ್ರೆಸ್ ತೋಡಿದ ಖೆಡ್ಡಾದಲ್ಲಿ ಬಿದ್ರು ಬಿಜೆಪಿ ಲೀಡರ್ಸ್..!. ನೀ ಅತ್ತಂಗಿರು..ನಾ ಸತ್ತಂಗಿರ್ತೀನಿ ಅಂತ ಆಟ ಆಡ್ತಿದೆ ಕಾಂಗ್ರೆಸ್..?. ವೀರಶೈವ ಮತಗಳನ್ನ ಸೆಳೆಯಲು ಡಿಕೆ ಶಿವಕುಮಾರ್ ಸ್ವಾರಿ ಕೇಳಿದ್ರಾ..?. ತಪ್ಪೊಪ್ಪಿಗೆಯಿಂದ ಕಾಂಗ್ರೆಸ್ ಪರ ವಾಲ್ತಾರಾ ವೀರಶೈವರು..? ಡಿಕೆಶಿ ಕ್ಷಮೆಯ ಹಿಂದಿರೋದು ರಾಜಕೀಯ ತಂತ್ರವೇನು? ಈ ವಿಡಿಯೋದಲ್ಲಿ ಇದೆ ಫುಲ್ ಡಿಟೇಲ್ಸ್.