ಹೆದರಿ ಓಡಿಹೋಗಲ್ಲ..ಎದುರಿಸುತ್ತೇವೆ, ಜಯಿಸುತ್ತೇವೆ
ಯಾವುದೋ ಭಯದಿಂದ ಡಿ.ಕೆ. ಶಿವಕುಮಾರ್ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಹೆದರಿ ಓಡಿಹೋಗುವ ಜಾಯಾಮಾನ ಡಿಕೆಶಿಯದ್ದಲ್ಲ. ಎಲ್ಲಾವನ್ನು ಧೖರ್ಯದಿಂದ ಎದುರಿಸುತ್ತೇವೆ, ಹಾಗೂ ಜಯಿಸುತ್ತೇವೆ ಎಂದು ಸಚಿವ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ.
ಯಾವುದೋ ಭಯದಿಂದ ಡಿ.ಕೆ. ಶಿವಕುಮಾರ್ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಹೆದರಿ ಓಡಿಹೋಗುವ ಜಾಯಾಮಾನ ಡಿಕೆಶಿಯದ್ದಲ್ಲ. ಎಲ್ಲಾವನ್ನು ಧೖರ್ಯದಿಂದ ಎದುರಿಸುತ್ತೇವೆ, ಹಾಗೂ ಜಯಿಸುತ್ತೇವೆ ಎಂದು ಸಚಿವ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ.