Asianet Suvarna News Asianet Suvarna News

ಕರ್ನಾಟಕಕ್ಕೆ ಕಡುಕಷ್ಟ, ಬರ್ತಿದ್ದಾನೆ ತಿತ್ಲಾಸುರ.. ಎಚ್ಚರ.. ಎಚ್ಚರ...

ಕೊಡಗಿನ ನಿಸರ್ಗದ ಮುನಿಸಿನಿಂದಲೇ ಕರ್ನಾಟಕ ಸುಧಾರಿಸಿಕೊಂಡಿಲ್ಲ. ಆದರೆ ಈಗ ಮತ್ತೊಬ್ಬ ಹಾನಿಕೋರ ಲಗ್ಗೆ ಇಡಲು ಸಜ್ಜಾಗಿದ್ದಾನೆ. ಆತ ಬಂಗಾಳ ಕೊಲ್ಲಿಯಿಂದ ಗಂಟೆಗೆ 140 ಕಿ ಮೀ ವೇಗದಲ್ಲಿ ಬರ್ತಿದ್ದಾನೆ. ತಿತಲಿ ಚಂಡಮಾರುತ ಬರುತ್ತಿದ್ದು ಏನೇನು ಹಾನಿ ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿದೆ. ಕರ್ನಾಟಕವೂ ತಿತಲಿ ಹಾವಳಿಗೆ ಸಿಲುಕಬಹುದೆನೋ? 

ಕೊಡಗಿನ ನಿಸರ್ಗದ ಮುನಿಸಿನಿಂದಲೇ ಕರ್ನಾಟಕ ಸುಧಾರಿಸಿಕೊಂಡಿಲ್ಲ. ಆದರೆ ಈಗ ಮತ್ತೊಬ್ಬ ಹಾನಿಕೋರ ಲಗ್ಗೆ ಇಡಲು ಸಜ್ಜಾಗಿದ್ದಾನೆ. ಆತ ಬಂಗಾಳ ಕೊಲ್ಲಿಯಿಂದ ಗಂಟೆಗೆ 140 ಕಿ ಮೀ ವೇಗದಲ್ಲಿ ಬರ್ತಿದ್ದಾನೆ. ತಿತಲಿ ಚಂಡಮಾರುತ ಬರುತ್ತಿದ್ದು ಏನೇನು ಹಾನಿ ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿದೆ. ಕರ್ನಾಟಕವೂ ತಿತಲಿ ಹಾವಳಿಗೆ ಸಿಲುಕಬಹುದೆನೋ? 

Video Top Stories