Asianet Suvarna News Asianet Suvarna News

ಅಯ್ಯಯ್ಯೋ ಅಯ್ಯಪ್ಪಾ: ಏನ್ ಆಗ್ತಿದೆ ನೋಡಪ್ಪಾ!

ಸುಪ್ರೀಂ ತೀರ್ಪಿನ ಬಳಿಕ ತೆರೆದ ಅಯ್ಯಪ್ಪ ದೇವಸ್ಥಾನ! ಸುಪ್ರೀಂ ತೀರ್ಪಿನ ವಿರುದ್ಧ ತಿರುಗಿ ಬಿದ್ದ ಅಯ್ಯಪ್ಪ ಭಕ್ತರು! ರಣಾಂಗಣವಾದ ಅಯ್ಯಪ್ಪನ ಸನ್ನಿಧಿ ಶಬರಿಮಲೆ 

ಬೆಂಗಳೂರು(ಅ.17): ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೂ ಪ್ರವೇಶದ ಅವಕಾಶ ನೀಡಿ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸುಪ್ರೀಂ ಕೋರ್ಟ್ ನ ಈ ಆದೇಶ ಕೇರಳವನ್ನು ಅಕ್ಷರಶಃ ರಣಾಂಗಣವನ್ನಾಗಿಸಿದೆ. ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿರೋಧಿಸಿ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಸುವರ್ಣ ಫೋಕಸ್ ವಿಶೇಷ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ನಿಮಗಾಗಿ...


 

Video Top Stories