Asianet Suvarna News Asianet Suvarna News

ಅಯೋಧ್ಯೆ ನೈಜ ಚಿತ್ರಣ: ಮುಸ್ಲಿಮರು ಏನಂತಾರೆ? ಹಿಂದೂಗಳು ಏನಂತಾರೆ?

ಅಯೋಧ್ಯೆಯಲ್ಲಿ ನೈಜ ಪರಿಸ್ಥಿತಿ ಹೇಗಿದೆ? ಮುಸ್ಲಿಮರು ಏನಂತಾರೆ? ಹಿಂದೂಗಳು ಏನಂತಾರೆ? ಅಯೋಧ್ಯೆದಿಂದ ಸುವರ್ಣ ನ್ಯೂಸ್  ನೈಜ ಮಾಹಿತಿ.

ರಾಮಮಂದಿರಕ್ಕೆ ದೇಶದೆಲ್ಲೆಡೆ ಹಕ್ಕೊತ್ತಾಯ ಶುರುವಾಗಿದೆ.
ಅಯೋಧ್ಯೆಯಲ್ಲಿ ಜನರ ಬದುಕಿನ ತುಂಬ ಶ್ರೀರಾಮ..!
ಅಯೋಧ್ಯೆಯಲ್ಲಿ ಹಿಂದೂಗಳಿಗಾಗಿ ಮುಸ್ಲಿಮರು, ಮುಸ್ಲಿಮರಿಗಾಗಿ ಹಿಂದೂಗಳು.
ಕೋರ್ಟ್ ನಲ್ಲಿ ಬಡಿದಾಟ..ಅಯೋಧ್ಯೆಯಲ್ಲಿ ಸ್ನೇಹ..!
ಅಯೋಧ್ಯೆಯಲ್ಲಿ ನೈಜ ಪರಿಸ್ಥಿತಿ ಹೇಗಿದೆ? ಮುಸ್ಲಿಮರು ಏನಂತಾರೆ? ಹಿಂದೂಗಳು ಏನಾಂತಾರೆ? ಅಯೋಧ್ಯೆದಿಂದ ಸುವರ್ಣ ನ್ಯೂಸ್  ನೈಜ ಮಾಹಿತಿ.

Video Top Stories