Asianet Suvarna News Asianet Suvarna News

ಹಿರಿಯ ಸ್ವಾಮೀಜಿಯಿಂದ ಕಿರಿಯ ಸ್ವಾಮೀಜಿಗೆ ಗೂಸಾ! ವಿಡಿಯೋ ವೈರಲ್

ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಆರೋಪದಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರ ಪೈಕಿ ಪ್ರಮುಖ ಆರೋಪಿಯಾಗಿರುವ ಮಹದೇವ ಸ್ವಾಮಿ ಅಂತಿಂತಹ ಕಿಲಾಡಿ ಅಲ್ಲ. ಒಂದು ವರ್ಷದ ಹಿಂದೆ ಮಠದಲ್ಲೇ ಕಿರಿಯ ಸ್ವಾಮೀಜಿ ಮೇಲೆ ಗೂಂಡಾಗಿರಿ ತೋರಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಆರೋಪದಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರ ಪೈಕಿ ಪ್ರಮುಖ ಆರೋಪಿಯಾಗಿರುವ ಮಹದೇವ ಸ್ವಾಮಿ ಅಂತಿಂತಹ ಕಿಲಾಡಿ ಅಲ್ಲ. ಒಂದು ವರ್ಷದ ಹಿಂದೆ ಮಠದಲ್ಲೇ ಕಿರಿಯ ಸ್ವಾಮೀಜಿ ಮೇಲೆ ಗೂಂಡಾಗಿರಿ ತೋರಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

Video Top Stories