Asianet Suvarna News Asianet Suvarna News

ದಸರಾ ಸಂಭ್ರಮದಲ್ಲಿ ಸಂಸದ ಪ್ರತಾಪ ಸಿಂಹ ’ಟಿಪ್ಪು ಪಾಲಿಟಿಕ್ಸ್’

ನಾಡಹಬ್ಬ ದಸರಾ ಸಂಭ್ರಮದಲ್ಲೂ ಇದೀಗ ಟಿಪ್ಪು ಪಾಲಿಟಿಕ್ಸ್ ಆರಂಭವಾಗಿದೆ.  ಯದುವಂಶದ ದೊರೆಗಳನ್ನು 38 ವರ್ಷಗಳ ಕಾಲ ಬಂಧನದಲ್ಲಿಟ್ಟ ಟಿಪ್ಪುವಿನ ಜಯಂತಿಯನ್ನು ನಿಲ್ಲಿಸಬೇಕೆಂದು ಸಂಸದ ಪ್ರತಾಪ ಸಿಂಹ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ. ಪ್ರತಾಪ ಸಿಂಹ ಹೇಳಿಕೆಯು ಮತ್ತೊಮ್ಮೆ ಟಿಪ್ಪು ಚರ್ಚೆಯನ್ನು  ಹುಟ್ಟುಹಾಕಿದ್ದು, ಇತಿಹಾಸ ತಜ್ಞರು ಸಂಸದರಿಗೆ ತಿರುಗೇಟು ನೀಡಿದ್ದಾರೆ. 

ನಾಡಹಬ್ಬ ದಸರಾ ಸಂಭ್ರಮದಲ್ಲೂ ಇದೀಗ ಟಿಪ್ಪು ಪಾಲಿಟಿಕ್ಸ್ ಆರಂಭವಾಗಿದೆ.  ಯದುವಂಶದ ದೊರೆಗಳನ್ನು 38 ವರ್ಷಗಳ ಕಾಲ ಬಂಧನದಲ್ಲಿಟ್ಟ ಟಿಪ್ಪುವಿನ ಜಯಂತಿಯನ್ನು ನಿಲ್ಲಿಸಬೇಕೆಂದು ಸಂಸದ ಪ್ರತಾಪ ಸಿಂಹ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ. ಪ್ರತಾಪ ಸಿಂಹ ಹೇಳಿಕೆಯು ಮತ್ತೊಮ್ಮೆ ಟಿಪ್ಪು ಚರ್ಚೆಯನ್ನು  ಹುಟ್ಟುಹಾಕಿದ್ದು, ಇತಿಹಾಸ ತಜ್ಞರು ಸಂಸದರಿಗೆ ತಿರುಗೇಟು ನೀಡಿದ್ದಾರೆ. 

Video Top Stories