Asianet Suvarna News Asianet Suvarna News

ಎನ್. ಮಹೇಶ್ ಬಳಿಕ ರಾಜೀನಾಮೆ ನೀಡಲು ಸಚಿವರ ಕ್ಯೂ?

ರಾಜ್ಯದ ಏಕೈಕ ಬಿಎಸ್‌ಪಿ ಶಾಸಕ, ನಾಯಕ ಎನ್. ಮಹೇಶ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನು ಹಲವು ಸಚಿವರು ರಾಜೀನಾಮೆ ನೀಡಲು ಕ್ಯೂ ನಿಂತಿದ್ದಾರೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಹೇಳಿದ್ದಾರೆ. ಸಚಿವರ ಈ ನಡೆಗೆ ಕಾರಣವೇನೆಂದೂ ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. 

ರಾಜ್ಯದ ಏಕೈಕ ಬಿಎಸ್‌ಪಿ ಶಾಸಕ, ನಾಯಕ ಎನ್. ಮಹೇಶ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನು ಹಲವು ಸಚಿವರು ರಾಜೀನಾಮೆ ನೀಡಲು ಕ್ಯೂ ನಿಂತಿದ್ದಾರೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಹೇಳಿದ್ದಾರೆ. ಸಚಿವರ ಈ ನಡೆಗೆ ಕಾರಣವೇನೆಂದೂ ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. 

Video Top Stories