Asianet Suvarna News Asianet Suvarna News

ವಿಡಿಯೋ: ಸಕ್ಕರೆ ಸಚಿವ ಜಾರ್ಜ್‌ಗೆ ರೈತರಿಂದ ಫುಲ್ ಚಾರ್ಜ್!

ರೈತರೊಂದಿಗೆ ಚರ್ಚಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ರನ್ನು ರೈತರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸಕ್ಕರೆ ಖಾತೆ ನಿಮ್ಮ ಬಳಿ ಇದೆ ಎಂಬುವುದುರ ಜ್ಞಾನವಾದರೂ ನಿಮಗಿದಿಯಾ? ಎಂದು ರೈತರು ಪ್ರಶ್ನಿಸಿದ್ದಾರೆ. ರೈತರ ಪ್ರಶ್ನೆಗಳಿಂದ ಕಂಗಾಲಾದ ಜಾರ್ಜ್ ಸಭೆಯಿಂದ ಅರ್ಧದಲ್ಲೇ ಹೊರಟುಹೋದ ಘಟನೆ ನಡೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್..  

ರೈತರೊಂದಿಗೆ ಚರ್ಚಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ರನ್ನು ರೈತರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸಕ್ಕರೆ ಖಾತೆ ನಿಮ್ಮ ಬಳಿ ಇದೆ ಎಂಬುವುದುರ ಜ್ಞಾನವಾದರೂ ನಿಮಗಿದಿಯಾ? ಎಂದು ರೈತರು ಪ್ರಶ್ನಿಸಿದ್ದಾರೆ. ರೈತರ ಪ್ರಶ್ನೆಗಳಿಂದ ಕಂಗಾಲಾದ ಜಾರ್ಜ್ ಸಭೆಯಿಂದ ಅರ್ಧದಲ್ಲೇ ಹೊರಟುಹೋದ ಘಟನೆ ನಡೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್..  

Video Top Stories