Asianet Suvarna News Asianet Suvarna News

ಗಣಿಧಣಿ ಸಾಮ್ರಾಜ್ಯಕ್ಕೆ 64 ಮಂದಿಯೊಂದಿಗೆ ಡಿಕೆಶಿ ಲಗ್ಗೆ!

ಗಣಿನಾಡು ಬಳ್ಳಾರಿಯಲ್ಲಿ ಅಭ್ಯರ್ಥಿಗಳು ಅಂತಿಮವಾಗುತ್ತಿದ್ದಂತೆ ಉಭಯಪಕ್ಷಗಳ ಕಸರತ್ತುಗಳು ಗರಿಗೆದರತೊಡಗಿವೆ. ಕಾಂಗ್ರೆಸ್‌ನಿಂದ ವಿ.ಎಸ್. ಉಗ್ರಪ್ಪ ಅವರಿಗೆ ಟಿಕೆಟ್ ಸಿಗುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ 64 ಮಂದಿಯ ಟೀಂನೊಂದಿಗೆ ಅಖಾಡಕ್ಕಿಳಿದ್ದಾರೆ.     

ಗಣಿನಾಡು ಬಳ್ಳಾರಿಯಲ್ಲಿ ಅಭ್ಯರ್ಥಿಗಳು ಅಂತಿಮವಾಗುತ್ತಿದ್ದಂತೆ ಉಭಯಪಕ್ಷಗಳ ಕಸರತ್ತುಗಳು ಗರಿಗೆದರತೊಡಗಿವೆ. ಕಾಂಗ್ರೆಸ್‌ನಿಂದ ವಿ.ಎಸ್. ಉಗ್ರಪ್ಪ ಅವರಿಗೆ ಟಿಕೆಟ್ ಸಿಗುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ 64 ಮಂದಿಯ ಟೀಂನೊಂದಿಗೆ ಅಖಾಡಕ್ಕಿಳಿದ್ದಾರೆ.