Asianet Suvarna News Asianet Suvarna News

ಪಂಚ ಕ್ಷೇತ್ರಗಳು ಯಾರ ಪಾಲಿಗೆ?: ಫೋನ್ ಮಾಡಿ ವೋಟ್ ಮಾಡಿ!

ಪಂಚ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಯಾರು ಸೋಲಿನ ರುಚಿ ಕಾಣಲಿದ್ದಾರೆ ಎಂಬ ಕುರಿತು ತಮ್ಮ ಅಭಿಪ್ರಾಯ ಸಲ್ಲಿಸಲು ಸುವರ್ಣನ್ಯೂಸ್ ತನ್ನ ವೀಕ್ಷಕರಿಗೆ ಅವಕಾಶ ನೀಡಿದೆ.

ಬೆಂಗಳೂರು(ನ.3): ಕರ್ನಾಟಕದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಸುಭದ್ರವಾಗಿದೆ. ಅದರಂತೆ ಈ ಪಂಚ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಯಾರು ಸೋಲಿನ ರುಚಿ ಕಾಣಲಿದ್ದಾರೆ ಎಂಬ ಕುರಿತು ತಮ್ಮ ಅಭಿಪ್ರಾಯ ಸಲ್ಲಿಸಲು ಸುವರ್ಣನ್ಯೂಸ್ ತನ್ನ ವೀಕ್ಷಕರಿಗೆ ಅವಕಾಶ ನೀಡಿದೆ. ಕರೆ ಮಾಡುವ ಮೂಲಕ ವೀಕ್ಷಕರು ತಮ್ಮ ಅಭಿಪ್ರಾಯ ದಾಖಲಿಸಬಹುದಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..