Asianet Suvarna News Asianet Suvarna News

ಜೆಡಿಎಸ್ ಶಾಸಕಾಂಗ ಸಭೆ ಹಾಸನಕ್ಕೆ ಶಿಫ್ಟ್, ಏನಿದರ ಮರ್ಮ?

ಇಷ್ಟು ದಿನ ಆಪರೇಶನ್ ಕಮಲಕ್ಕೆ ಕಾಂಗ್ರೆಸ್ ಶಾಸಕರು ಒಳಗಾಗುತ್ತಿದ್ದಾರೆ ಎಂಬ ಮಾತಿತ್ತು. ಆದರೆ ಈಗ ಜೆಡಿಎಸ್ ಶಾಸಕರ ಮೇಲೂ ಆಪರೇಶನ್ ನಡೆಯಲಿದೆಯೇ ಎಂಬ ಅನುಮಾನ ಬಂದಿದೆ. ಇದೆ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜೆಡಿಎಸ್ ಶಾಸಕರ ಸಭೆ ಹಾಸನಕ್ಕೆ ಶಿಫ್ಟ್ ಆಗಿದೆ. 

ಇಷ್ಟು ದಿನ ಆಪರೇಶನ್ ಕಮಲಕ್ಕೆ ಕಾಂಗ್ರೆಸ್ ಶಾಸಕರು ಒಳಗಾಗುತ್ತಿದ್ದಾರೆ ಎಂಬ ಮಾತಿತ್ತು. ಆದರೆ ಈಗ ಜೆಡಿಎಸ್ ಶಾಸಕರ ಮೇಲೂ ಆಪರೇಶನ್ ನಡೆಯಲಿದೆಯೇ ಎಂಬ ಅನುಮಾನ ಬಂದಿದೆ. ಇದೆ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜೆಡಿಎಸ್ ಶಾಸಕರ ಸಭೆ ಹಾಸನಕ್ಕೆ ಶಿಫ್ಟ್ ಆಗಿದೆ. 

Video Top Stories