ಸಿಸಿಬಿಯಿಂದ ಹಿಂಸೆ: ಮಾನವಹಕ್ಕು ಆಯೋಗಕ್ಕೆ ರಮೇಶ್ ಸತ್ರಸಾಲ್ ದೂರು
ಆ್ಯಂಬಿಡೆಂಟ್ ವಂಚನೆ ಹಾಗೂ ಅದರ ನಂತರದ ’ಡೀಲ್’ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನದ ವ್ಯಾಪಾರಿ ರಮೇಶ್ ಸತ್ರಸಾಲ್ ಸಿಸಿಬಿ ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಸಿಸಿಬಿ ಪೊಲೀಸರು ತನ್ನನ್ನು ಬಂಧಿಸಿ, ಹಿಂಸಿಸಿದ್ದಾರೆ ಹಾಗೂ ಪ್ರಾಣ ಬೆದರಿಕೆಯನ್ನು ಹಾಕಿ ಸುಳ್ಳು ಹೇಳಿಕೆಗಳನ್ನು ಪಡದಿದ್ದಾರೆ ಎಂದು ಆರೋಪಿಸಿದ್ದಾರೆ.
ಆ್ಯಂಬಿಡೆಂಟ್ ವಂಚನೆ ಹಾಗೂ ಅದರ ನಂತರದ ’ಡೀಲ್’ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನದ ವ್ಯಾಪಾರಿ ರಮೇಶ್ ಸತ್ರಸಾಲ್ ಸಿಸಿಬಿ ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಸಿಸಿಬಿ ಪೊಲೀಸರು ತನ್ನನ್ನು ಬಂಧಿಸಿ, ಹಿಂಸಿಸಿದ್ದಾರೆ ಹಾಗೂ ಪ್ರಾಣ ಬೆದರಿಕೆಯನ್ನು ಹಾಕಿ ಸುಳ್ಳು ಹೇಳಿಕೆಗಳನ್ನು ಪಡದಿದ್ದಾರೆ ಎಂದು ಆರೋಪಿಸಿದ್ದಾರೆ.