Asianet Suvarna News Asianet Suvarna News

ಕಾಂಗ್ರೆಸ್, ಬಿಜೆಪಿ ಜಗಳದಲ್ಲಿ ಬಡವಾದ ಇಂದಿರಾ ಕ್ಯಾಂಟೀನ್!

ಕಾಂಗ್ರೆಸ್ ಮತ್ತು ಬಿಜೆಪಿಯ ರಾಜಕೀಯದಲ್ಲಿ ಇಂದಿರಾ ಕ್ಯಾಂಟೀನ್ ಬಡವಾಗಿದೆ. ಹುಬ್ಬಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ನಡೆಸುವ ವಿಚಾರವಾಗಿ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ನಾಯಕ, ಸಚಿವ ಆರ್‌.ವಿ. ದೇಶಪಾಂಡೆ ನಡುವೆ ಮಾತಿನ ಸಮರ ಆರಂಭವಾಗಿದೆ. ಬನ್ನಿ ಅವರಿಬ್ಬರ ವಾದವೇನು ನೋಡೋಣ ಈ ಸ್ಟೋರಿಯಲ್ಲಿ... 

ಕಾಂಗ್ರೆಸ್ ಮತ್ತು ಬಿಜೆಪಿಯ ರಾಜಕೀಯದಲ್ಲಿ ಇಂದಿರಾ ಕ್ಯಾಂಟೀನ್ ಬಡವಾಗಿದೆ. ಹುಬ್ಬಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ನಡೆಸುವ ವಿಚಾರವಾಗಿ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ನಾಯಕ, ಸಚಿವ ಆರ್‌.ವಿ. ದೇಶಪಾಂಡೆ ನಡುವೆ ಮಾತಿನ ಸಮರ ಆರಂಭವಾಗಿದೆ. ಬನ್ನಿ ಅವರಿಬ್ಬರ ವಾದವೇನು ನೋಡೋಣ ಈ ಸ್ಟೋರಿಯಲ್ಲಿ... 

Video Top Stories