ಮೈತ್ರಿ ಸರ್ಕಾರದ ಲಂಚಾವತಾರವನ್ನ ಬಟಾ ಬಯಲು ಮಾಡಿದ IAS ಆಫೀಸರ್
ಐಎಎಸ್ ಅಧಿಕಾರಿಯೊಬ್ಬರು ವಿಧಾನಸೌಧದಲ್ಲಿನ ಲಂಚಾವತಾರವನ್ನು ಬಟಾ ಬಯಲು ಮಾಡಿದ್ದಾರೆ. ದೋಸ್ತಿ ಸರ್ಕಾರದ ಆಡಳಿತದಲ್ಲಿ ಲಂಚವಿಲ್ಲದೇ ಯಾವ ಕೆಲಸವೂ ಆಗಲ್ಲ ಎಂದಿದ್ದಾರೆ. ಹಾಗಾದ್ರೆ ಯಾರು ಆಫೀಸ್ ಎನ್ನುವುದನ್ನು ಮುಂದೆ ನೋಡಿ.
ಐಎಎಸ್ ಅಧಿಕಾರಿಯೊಬ್ಬರು ವಿಧಾನಸೌಧದಲ್ಲಿನ ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಬಯಲು ಮಾಡಿದ್ದಾರೆ.ಮೈತ್ರಿ ಸರ್ಕಾರದ ಆಡಳಿತದಲ್ಲಿ ಲಂಚವಿಲ್ಲದೇ ಕೆಲಸ ಆಗಲ್ಲ. ನಮಗೆ ಹೀಗಾದ್ರೆ ಜನಸಾಮನ್ಯರ ಗತಿ ಏನು? ಎಂದು ಐಎಎಸ್ ಅಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಯಾರು ಆ ಅಧಿಕಾರಿ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.