ರೈತರಿಗೆ ಕ್ಷಮೆ ಕೇಳಿ ಎಂದ ಕಾಂಗ್ರೆಸ್ ಸಚಿವರಿಗೇ ಎಚ್ಡಿಕೆ ಉಡಾಫೆ ಉತ್ತರ!
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬೇಡಿಕೆ ಪಟ್ಟಿಯಲ್ಲಿ ‘ಸಿಎಂ ಕ್ಷಮೆ ಯಾಚನೆ‘ ಹೊಸ ಸೇರ್ಪಡೆ. ಆದರೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತ್ರ ಕ್ಷಮೆ ಕೇಳಲು ಸುತರಾಂ ಸಿದ್ಧರಿಲ್ಲ. ಈ ನಡುವೆ ಸಿಎಂ ಹೇಳಿಕೆಯಿಂದ ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್, ಸಚಿವರ ಮೂಲಕ ಎಚ್ಡಿಕೆ ಮನವೊಲಿಸಲು ಯತ್ನಿಸಿದೆ. ಆದರೆ ಸಾಹಸಕ್ಕೆ ಕೈಹಾಕಿದ ಸಚಿವರಿಗೆ ಸಿಕ್ಕ ಉತ್ತರ ಇದು...!
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬೇಡಿಕೆ ಪಟ್ಟಿಯಲ್ಲಿ ‘ಸಿಎಂ ಕ್ಷಮೆ ಯಾಚನೆ‘ ಹೊಸ ಸೇರ್ಪಡೆ. ಆದರೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತ್ರ ಕ್ಷಮೆ ಕೇಳಲು ಸುತರಾಂ ಸಿದ್ಧರಿಲ್ಲ. ಈ ನಡುವೆ ಸಿಎಂ ಹೇಳಿಕೆಯಿಂದ ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್, ಸಚಿವರ ಮೂಲಕ ಎಚ್ಡಿಕೆ ಮನವೊಲಿಸಲು ಯತ್ನಿಸಿದೆ. ಆದರೆ ಸಾಹಸಕ್ಕೆ ಕೈಹಾಕಿದ ಸಚಿವರಿಗೆ ಸಿಕ್ಕ ಉತ್ತರ ಇದು...!