Asianet Suvarna News Asianet Suvarna News

ಒಂದು ಕಡೆ ಟೆನ್ಷನ್ ಇಲ್ಲ ಅಂತಾ ಹೇಳೋ ಸಿಎಂ ಇನ್ನೊಂದು ಕಡೆ ಮಾಡಿದ್ದೇನು?

ಒಂದು ಕಡೆ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಸುಭದ್ರವಾಗಿದೆ, ಯಾವುದೇ ಒತ್ತಡವಿಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೊಂದು ಕಡೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ. ಸಿಎಂ ಅಂತಹದ್ದೇನು ಮಾಡಿದ್ದಾರೆ? ಇಲ್ಲಿದೆ ವಿವರ...  

ಒಂದು ಕಡೆ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಸುಭದ್ರವಾಗಿದೆ, ಯಾವುದೇ ಒತ್ತಡವಿಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೊಂದು ಕಡೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ. ಸಿಎಂ ಅಂತಹದ್ದೇನು ಮಾಡಿದ್ದಾರೆ? ಇಲ್ಲಿದೆ ವಿವರ...  

Video Top Stories