Asianet Suvarna News Asianet Suvarna News

’ನಾನು ತುಂಬಾ ಬ್ಯುಸಿ ಇದ್ದೀನಿ ನೀವು ಹೋಮ್ ಮಿನಿಸ್ಟರ್ ಭೇಟಿಯಾಗಿ’

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಕೊಡಗು ಪ್ರವಾಹ ಪರಿಸ್ಥಿತಿ, ಋಣ ಮುಕ್ತ ನೀತಿ, ಹಾಗೂ ಬರ ಪರಿಹಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಿದ್ದಾರೆ.

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಕೊಡಗು ಪ್ರವಾಹ ಪರಿಸ್ಥಿತಿ, ಋಣ ಮುಕ್ತ ನೀತಿ, ಹಾಗೂ ಬರ ಪರಿಹಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಿದ್ದಾರೆ.

Video Top Stories