Asianet Suvarna News Asianet Suvarna News

‘ತಾಯಿ ತಂದೆ ನೋಡಿಕೊಳ್ಳದ ನಾಗರತ್ನ ದೊಡ್ಡ ಸುಳ್ಳಿ‘

ದುನಿಯಾ ವಿಜಯ್ ಜೈಲಿನಿಂದ ಹೊರಬಂದ ಮೇಲೆ ಸವತಿಯರ ಸಮರದ ತಲೆಬಿಸಿ ಮಾಡಿಕೊಳ್ಳಬೇಕಾಗಿ ಬಂದಿದೆ. ಹಾಗಾಗಿ ದುನಿಯಾ ವಿಜಯ್ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾಗಾದರೆ ದುನಿಯಾ ವಿಜಯ್ ಹೆಂಡತಿ ನಾಗರತ್ನ, ಕೀರ್ತಿ ಗೌಡ ಮತ್ತು ತಂದೆ ತಾಯಿಗಳ ಬಗ್ಗೆ ಏನು ಹೇಳಿದರು?

ದುನಿಯಾ ವಿಜಯ್ ಜೈಲಿನಿಂದ ಹೊರಬಂದ ಮೇಲೆ ಸವತಿಯರ ಸಮರದ ತಲೆಬಿಸಿ ಮಾಡಿಕೊಳ್ಳಬೇಕಾಗಿ ಬಂದಿದೆ. ಹಾಗಾಗಿ ದುನಿಯಾ ವಿಜಯ್ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾಗಾದರೆ ದುನಿಯಾ ವಿಜಯ್ ಹೆಂಡತಿ ನಾಗರತ್ನ, ಕೀರ್ತಿ ಗೌಡ ಮತ್ತು ತಂದೆ ತಾಯಿಗಳ ಬಗ್ಗೆ ಏನು ಹೇಳಿದರು?