U ಟರ್ನ್ ಹೊಡೆದ ಸಿಎಂ ಕುಮಾರಸ್ವಾಮಿ!
ಆದೇಶವೊಂದನ್ನು ಹೊರಡಿಸಿ ಇದೀಗ ಅದನ್ನು ಹಿಂಪಡೆದಿದ್ದಾರೆ ಸಿಎಂ ಎಚ್.ಡಿ. ಕುಮಾರಸ್ವಾಮಿ! ಮಾಧ್ಯಮಗಳ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಸಿಎಂ ಈಗ U ಟರ್ನ್ ತೆಗೆದುಕೊಂಡಿದ್ದಾರೆ.
ಆದೇಶವೊಂದನ್ನು ಹೊರಡಿಸಿ ಇದೀಗ ಅದನ್ನು ಹಿಂಪಡೆದಿದ್ದಾರೆ ಸಿಎಂ ಎಚ್.ಡಿ. ಕುಮಾರಸ್ವಾಮಿ! ಮಾಧ್ಯಮಗಳ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಸಿಎಂ ಈಗ U ಟರ್ನ್ ತೆಗೆದುಕೊಂಡಿದ್ದಾರೆ.