Asianet Suvarna News Asianet Suvarna News

‘ತನ್ನ ಕಪ್ಪು ಕೋಟನ್ನು ತೆಗೆದು ಬಿಳಿ ಖಾದಿ ತೊಟ್ಟವರು ಅನಂತ್ ಕುಮಾರ್’

ನನ್ನ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಹಿರಿದು. ಅನಂತ್‌ ಅಗಲಿಕೆ ರಾಜ್ಯಕ್ಕೆ, ಬಿಜೆಪಿಗೆ ತುಂಬಲಾರದ ನಷ್ಟವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಆನಂತ್ ಜೊತೆಗಿನ ಮೂವತ್ತು ವರ್ಷಗಳ ಸ್ನೇಹ-ಒಡನಾಟವನ್ನು ಸ್ಮರಿಸಿಕೊಂಡದ್ದು ಹೀಗೆ.... 

ನನ್ನ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಹಿರಿದು. ಅನಂತ್‌ ಅಗಲಿಕೆ ರಾಜ್ಯಕ್ಕೆ, ಬಿಜೆಪಿಗೆ ತುಂಬಲಾರದ ನಷ್ಟವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಆನಂತ್ ಜೊತೆಗಿನ ಮೂವತ್ತು ವರ್ಷಗಳ ಸ್ನೇಹ-ಒಡನಾಟವನ್ನು ಸ್ಮರಿಸಿಕೊಂಡದ್ದು ಹೀಗೆ.... 

Video Top Stories