ನ.10ಕ್ಕೆ ದೋಸ್ತಿ ಖತಂ: ಬಿಜೆಪಿ ತ್ರಿಮೂರ್ತಿಗಳ ಭವಿಷ್ಯ!
ಉಪ ಚುನಾವಣೆ ಬಳಿಕ ದೋಸ್ತಿ ಸರ್ಕಾರ ಢಮಾರ್?! ಬಿಜೆಪಿ ತ್ರಿಮೂರ್ತಿಗಳು ಹೇಳಿದ್ದಾರೆ ಭವಿಷ್ಯ! ಅಧಿಕಾರ ಹಿಡಿಯಲು ಕೇಸರಿ ಪಾಳೆಯ ಸಿಕ್ರೇಟ್ ಆಪರೇಶನ್
ಬೆಂಗಳೂರು(ನ.1): ಬೈ ಎಲೆಕ್ಷನ್ ಮುಗಿಯುತ್ತಿದ್ದಂಗೇ ದೋಸ್ತಿ ಸರ್ಕಾರ ಉರುಳಲಿದೆ ಎಂಬ ಗುಮಾನಿ ಎದ್ದಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಕೇಸರಿ ಬ್ರಿಗೇಡ್ ಸಿಕ್ರೇಟ್ ಆಪರೇಶನ್ ಮಾಡುತ್ತಿದೆ ಎನ್ನಲಾಗುತ್ತಿದೆ. ಈ ಕುರಿತು ಬಿಜೆಪಿಯ ತ್ರಿಮೂರ್ತಿಗಳು ಮಹಾ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..