Asianet Suvarna News Asianet Suvarna News

104-25=80-25 ಅಂದ್ರೇನು ಗೊತ್ತಾ?

ಕರ್ನಾಟಕ ರಾಜಕಾರಣದಲ್ಲಿ ಮತ್ತೆ ‘ಆಪರೇಷನ್ ಕಮಲ’ ಸದ್ದು ಮಾಡಿದೆ. ಈ ಹಿಂದೆ ಕೈ ಶಾಸಕರನ್ನು ತನ್ನತ್ತ ಸೆಳೆಯಲು ವಿಫಲವಾಗಿದ್ದ ಕಮಲ ಪಾಳೆಯ ಇದೀಗ ದುಬೈ ಉದ್ಯಮಿಯ ಮೂಲಕ  ಮತ್ತೆ ಕೈ ಶಾಸಕರಿಗೆ ಗಾಳ ಹಾಕಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು(ಡಿ.04): ಕರ್ನಾಟಕ ರಾಜಕಾರಣದಲ್ಲಿ ಮತ್ತೆ ‘ಆಪರೇಷನ್ ಕಮಲ’ ಸದ್ದು ಮಾಡಿದೆ. ಈ ಹಿಂದೆ ಕೈ ಶಾಸಕರನ್ನು ತನ್ನತ್ತ ಸೆಳೆಯಲು ವಿಫಲವಾಗಿದ್ದ ಕಮಲ ಪಾಳೆಯ ಇದೀಗ ದುಬೈ ಉದ್ಯಮಿಯ ಮೂಲಕ  ಮತ್ತೆ ಕೈ ಶಾಸಕರಿಗೆ ಗಾಳ ಹಾಕಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ನಡೆದಿರುವ ಸಂಭಾಷಣೆಗಳ ಆಡಿಯೋ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್..

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories