Asianet Suvarna News Asianet Suvarna News

ಪೊಲೀಸರು-ಸಂಘಟಕರ ಸಂಘರ್ಷಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಗಣೇಶ!

ಪೊಲೀಸರು ಮತ್ತು ಆಯೋಜಕರ ನಡುವೆ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದದಿಂದಾಗಿ ’ಗಣೇಶ’ನಿಗೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯ ಸಿರಗುಪ್ಪದಲ್ಲಿ 5 ದಿನಗಳಲ್ಲಿ ವಿಸರ್ಜನೆಯಾಗಬೇಕಾಗಿದ್ದ ಗಣೇಶ ಇದೀಗ 16 ದಿನಗಳಾದರೂ ವಿಸರ್ಜನೆಯಾಗದೇ,  ಮಂಟಪದಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಪೊಲೀಸರು ಮತ್ತು ಆಯೋಜಕರ ನಡುವೆ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದದಿಂದಾಗಿ ’ಗಣೇಶ’ನಿಗೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯ ಸಿರಗುಪ್ಪದಲ್ಲಿ 5 ದಿನಗಳಲ್ಲಿ ವಿಸರ್ಜನೆಯಾಗಬೇಕಾಗಿದ್ದ ಗಣೇಶ ಇದೀಗ 16 ದಿನಗಳಾದರೂ ವಿಸರ್ಜನೆಯಾಗದೇ,  ಮಂಟಪದಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. 

Video Top Stories