Asianet Suvarna News Asianet Suvarna News

ನಾನು ಬೆಂಗ್ಳೂರಿನಲ್ಲೇ ಇದ್ದೇನೆ: ಅಜ್ಞಾತ ಸ್ಥಳದಿಂದ ಜನಾರ್ದನ ರೆಡ್ಡಿ ವಿಡಿಯೋ ರಿಲೀಸ್

ಆಂಡೆಂಟ್​ ಕಂಪನಿ ಅವ್ಯವಹಾರ ಪ್ರಕರಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಗಯಾಬ್ ಆಗಿರುವ ಮಾಜಿ ಸಚಿವ ಜನಾರ್ದನಾ ರೆಡ್ಡಿ ಪ್ರತ್ಯಕ್ಷರಾಗಿದ್ದಾರೆ.

ಆಂಡೆಂಟ್​ ಕಂಪನಿ ಅವ್ಯವಹಾರ ಪ್ರಕರಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಗಯಾಬ್ ಆಗಿರುವ ಮಾಜಿ ಸಚಿವ ಜನಾರ್ದನಾ ರೆಡ್ಡಿ ಪ್ರತ್ಯಕ್ಷರಾಗಿದ್ದಾರೆ. ನಾನು ಹೈದ್ರಾಬಾದ್​ನಲ್ಲಿ ತಲೆಮರೆಸಿಕೊಂಡಿರಲಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೇನೆ. ನೋಟಿಸ್ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದು, ಆ ವಿಡಿಯೋ ಸುವರ್ಣನ್ಯೂಸ್ ಲಭ್ಯವಗಿದೆ. ಇನ್ನು ವಿಡಿಯೋದಲ್ಲಿ ಏನೇನು ಮಾತನಾಡಿದ್ದಾರೆ ಅನ್ನೋದನ್ನ ನೋಡಿ.

Video Top Stories