Asianet Suvarna News Asianet Suvarna News

ಬೆಳಗಾವಿ-ದಾವಣಗೆರೆ-ಮೈಸೂರು, ಭಗವಾನ್​ ಹತ್ಯೆಗೆ ಯೋಜನೆ ಸಿದ್ಧವಾಗಿದ್ದು ಎಲ್ಲಿ..?

ವಿಚಾರವಾದಿ ಪ್ರೊ ಕೆ ಎಸ್​ ಭಗವಾನ್​ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಾರಪೇಟೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ಹಲವಾರು ಸ್ಫೋಟಕ ವಿಚಾರಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 750 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದು  ವಿಚಾರವಾದಿ ಭಗವಾನ್​ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು.?ಗುಂಡು ಎಲ್ಲಿಂದ ತರಲಾಗಿತ್ತು? ಕೆ ಟಿ ನವೀನ್​ ಕುಮಾರ್​ ಹಿನ್ನೆಲೆ ಏನು? ಯಾವ ಪ್ರಮುಖ ಕಾರಣಕ್ಕೆ ಭಗವಾನ್ ಹತ್ಯೆಗೆ ಪ್ಲಾನ್ ರೂಪಿಸಲಾಗಿತ್ತು? ಎಂಬ ಹಲವಾರು ಅಂಶಗಳನ್ನು ತಿಳಿಸಲಾಗಿದೆ.

Upparpet Police submits Chargesheet Prof. K S Bhagavan assassinate case

ಬೆಳಗಾವಿ-ದಾವಣಗೆರೆ-ಮೈಸೂರು, ಭಗವಾನ್​ ಹತ್ಯೆಗೆ ಯೋಜನೆ ಸಿದ್ಧವಾಗಿದ್ದು ಎಲ್ಲಿ..?

ವಿಚಾರವಾದಿ ಪ್ರೊ ಕೆ ಎಸ್​ ಭಗವಾನ್​ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಾರಪೇಟೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ಹಲವಾರು ಸ್ಫೋಟಕ ವಿಚಾರಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 750 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದು  ವಿಚಾರವಾದಿ ಭಗವಾನ್​ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು.?ಗುಂಡು ಎಲ್ಲಿಂದ ತರಲಾಗಿತ್ತು? ಕೆ ಟಿ ನವೀನ್​ ಕುಮಾರ್​ ಹಿನ್ನೆಲೆ ಏನು? ಯಾವ ಪ್ರಮುಖ ಕಾರಣಕ್ಕೆ ಭಗವಾನ್ ಹತ್ಯೆಗೆ ಪ್ಲಾನ್ ರೂಪಿಸಲಾಗಿತ್ತು? ಎಂಬ ಹಲವಾರು ಅಂಶಗಳನ್ನು ತಿಳಿಸಲಾಗಿದೆ.

 

Video Top Stories