ಇನ್ನೇನು? ರಮೇಶ್ ಜಾರಕಿಹೊಳಿ ಹೆಸರಿನಲ್ಲಿ ವಿಷ ಕುಡಿಬೇಕಷ್ಟೇ!: ರೈತರ ಅಳಲು
ಕಬ್ಬು ಬೆಳೆಗಾರರಿಗೆ, ರೈತರಿಗೆ ಬೆನ್ನುಲೆಬಾಗಿ ನಿಲ್ಲಬೇಕಾದ ರಾಜಕಾರಣಿ, ಮಂತ್ರಿಗಳೇ ವಿಲನ್ ಆಗಿರುವ ಕಥೆ ಇದು. ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ, ಹಲವು ವರ್ಷಗಳು ಕಳೆದರೂ ಸಕ್ಕರೆ ಫ್ಯಾಕ್ಟರಿ ಮಾಲೀಕರು ಬಿಲ್ ಬಾಕಿಯಿಟ್ಟು ಸತಾಯಿಸುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಕಾರ್ಖಾನೆಯೂ ಅವುಗಳಲ್ಲಿ ಒಂದು.
ಕಬ್ಬು ಬೆಳೆಗಾರರಿಗೆ, ರೈತರಿಗೆ ಬೆನ್ನುಲೆಬಾಗಿ ನಿಲ್ಲಬೇಕಾದ ರಾಜಕಾರಣಿ, ಮಂತ್ರಿಗಳೇ ವಿಲನ್ ಆಗಿರುವ ಕಥೆ ಇದು. ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ, ಹಲವು ವರ್ಷಗಳು ಕಳೆದರೂ ಸಕ್ಕರೆ ಫ್ಯಾಕ್ಟರಿ ಮಾಲೀಕರು ಬಿಲ್ ಬಾಕಿಯಿಟ್ಟು ಸತಾಯಿಸುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಕಾರ್ಖಾನೆಯೂ ಅವುಗಳಲ್ಲಿ ಒಂದು.