Asianet Suvarna News Asianet Suvarna News

ಶೀಘ್ರದಲ್ಲೇ ಬಿಎಸ್'ವೈ ಸಿಎಂ : ಕೇಂದ್ರ ಸಚಿವ ಭವಿಷ್ಯ

ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕೇಂದ್ರ ಸಚಿವ ಸದಾನಂದ ಗೌಡ ಲೇವಡಿ. ಒಬ್ಬ ಮುಖ್ಯಮಂತ್ರಿ ಎರಡೆರಡು ಕರ್ಚಿಪ್ ಒದ್ದೆ ಆಗುವಷ್ಟು ಅಳುತ್ತಾರೆ. ಆ ಕರ್ಚಿಪ್ನಲ್ಲಿ ಬೇರೆ ಏನು ಇತ್ತೋ ನನಗೆ ಗೊತ್ತಿಲ್ಲ ಎಂದು ಡಿವಿಎಸ್ ವ್ಯಂಗ್ಯ

 

  • ಒಬ್ಬ ಮುಖ್ಯಮಂತ್ರಿ ಎರಡೆರಡು ಕರ್ಚಿಪ್ ಒದ್ದೆ ಆಗುವಷ್ಟು ಅಳುತ್ತಾರೆ
  • ಆ ಕರ್ಚಿಪ್ನಲ್ಲಿ ಬೇರೆ ಏನು ಇತ್ತೋ ನನಗೆ ಗೊತ್ತಿಲ್ಲ ಎಂದು ಡಿವಿಎಸ್ ವ್ಯಂಗ್ಯ
  • ಆದ್ರೆ ಅದು ತಾನಾಗಿಯೇ ಯಾವಾಗ ಬೇಕಾದರೂ ಬಿದ್ದು ಹೋಗಬಹುದು
  • ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಎಂದು ಡಿವಿಎಸ್ ಭವಿಷ್ಯ
     

Video Top Stories