ಶೀಘ್ರದಲ್ಲೇ ಬಿಎಸ್'ವೈ ಸಿಎಂ : ಕೇಂದ್ರ ಸಚಿವ ಭವಿಷ್ಯ
ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕೇಂದ್ರ ಸಚಿವ ಸದಾನಂದ ಗೌಡ ಲೇವಡಿ. ಒಬ್ಬ ಮುಖ್ಯಮಂತ್ರಿ ಎರಡೆರಡು ಕರ್ಚಿಪ್ ಒದ್ದೆ ಆಗುವಷ್ಟು ಅಳುತ್ತಾರೆ. ಆ ಕರ್ಚಿಪ್ನಲ್ಲಿ ಬೇರೆ ಏನು ಇತ್ತೋ ನನಗೆ ಗೊತ್ತಿಲ್ಲ ಎಂದು ಡಿವಿಎಸ್ ವ್ಯಂಗ್ಯ
- ಒಬ್ಬ ಮುಖ್ಯಮಂತ್ರಿ ಎರಡೆರಡು ಕರ್ಚಿಪ್ ಒದ್ದೆ ಆಗುವಷ್ಟು ಅಳುತ್ತಾರೆ
- ಆ ಕರ್ಚಿಪ್ನಲ್ಲಿ ಬೇರೆ ಏನು ಇತ್ತೋ ನನಗೆ ಗೊತ್ತಿಲ್ಲ ಎಂದು ಡಿವಿಎಸ್ ವ್ಯಂಗ್ಯ
- ಆದ್ರೆ ಅದು ತಾನಾಗಿಯೇ ಯಾವಾಗ ಬೇಕಾದರೂ ಬಿದ್ದು ಹೋಗಬಹುದು
- ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಎಂದು ಡಿವಿಎಸ್ ಭವಿಷ್ಯ