ದುನಿಯಾ ವಿಜಯ್ ಪ್ರಕರಣ: ಆರೋಪಿಗಳಿಗೆ ಪಾತಕ ಲೋಕದ ನಂಟು
ದುನಿಯಾ ವಿಜಯ್ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆರೋಪಿಗಳಿಗೆ ಪಾತಕ ಲೋಕದ ನಂಟು ಹೊಂದಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮೊದಲ ಪತ್ನಿ ನಾಗರತ್ನ 2ನೇ ಪತ್ನಿ ವಿರುದ್ಧ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
- ಹಲ್ಲೆ ಪ್ರಕರಣಕ್ಕೆ ಪಾತಕ ಲೋಕದ ನಂಟು ಶಂಕೆ
- ಪೊಲೀಸರಿಂದ ಹೆಚ್ಚಿನ ವಿಚಾರಣೆ