Asianet Suvarna News Asianet Suvarna News

ತುಮಕೂರು: ಎದೆನಡುಗಿಸುವ ಅಪಘಾತ ಸಿಸಿಟಿವಿಯಲ್ಲಿ ಸೆರೆ

ಚಲಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಬೆಸ್ಕಾಂ ಮುಂಭಾಗ ಈ ಘಟನೆ ನಡೆದಿದೆ. 58 ವರ್ಷದ ಲಕ್ಷ್ಮಯ್ಯ ಎಂಬಾತನೇ ಮೃತ ದುರ್ದೈವಿ. ರಸ್ತೆಯಲ್ಲಿನ ಹಂಪ್ ಬಳಿ ಲಕ್ಷ್ಮಯ್ಯ ಸ್ಕಿಡ್ ಆಗಿ, ಹಿಂಬದಿಯಿಂದ ಬರುವ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪುವ ಎದೆನಡುಗಿಸುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಲಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಬೆಸ್ಕಾಂ ಮುಂಭಾಗ ಈ ಘಟನೆ ನಡೆದಿದೆ. 58 ವರ್ಷದ ಲಕ್ಷ್ಮಯ್ಯ ಎಂಬಾತನೇ ಮೃತ ದುರ್ದೈವಿ. ರಸ್ತೆಯಲ್ಲಿನ ಹಂಪ್ ಬಳಿ ಲಕ್ಷ್ಮಯ್ಯ ಸ್ಕಿಡ್ ಆಗಿ, ಹಿಂಬದಿಯಿಂದ ಬರುವ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪುವ ಎದೆನಡುಗಿಸುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Video Top Stories