ಯಾರಿಗೆ ಸಚಿವ ಪಟ್ಟ? ಯಾರಿಗೆ ನಿರಾಸೆ?
- ಸಿಎಂ ಕುಮಾರಸ್ವಾಮಿ ಇಂದು ದೆಹಲಿಗೆ
-ಕೇಂದ್ರ ಸಚಿವರ ಜತೆ ಭೇಟಿ
- ಕಾವೇರಿ ಬಗ್ಗೆ ರಾಜ್ಯದ ಸಂಸದರ ಜತೆ ಸಭೆ
-ಪಾಸ್ವಾನ್, ಗಡ್ಕರಿ, ನಿರ್ಮಲಾ, ರಾಧಾಮೋಹನ್, ಪಿಯೂಷ್ ಜತೆ ಚರ್ಚೆ
ಬೆಂಗಳೂರು (ಜು. 17): ಬಜೆಟ್ ಮಂಡನೆ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ದಿನಗಳ ಭೇಟಿಗಾಗಿ ಮಂಗಳವಾರ ದೆಹಲಿಗೆ ತೆರಳಲಿದ್ದು, ವಿವಿಧ ಕೇಂದ್ರ ಸಚಿವರ ಭೇಟಿ ಜೊತೆಗೆ ರಾಜ್ಯದ ಸಂಸದರ ಸಭೆಯನ್ನೂ ನಡೆಸಲಿದ್ದಾರೆ.