Asianet Suvarna News Asianet Suvarna News

ಯಾರಿಗೆ ಸಚಿವ ಪಟ್ಟ? ಯಾರಿಗೆ ನಿರಾಸೆ?

- ಸಿಎಂ ಕುಮಾರಸ್ವಾಮಿ ಇಂದು ದೆಹಲಿಗೆ

 -ಕೇಂದ್ರ ಸಚಿವರ ಜತೆ ಭೇಟಿ 

- ಕಾವೇರಿ ಬಗ್ಗೆ  ರಾಜ್ಯದ ಸಂಸದರ ಜತೆ ಸಭೆ

-ಪಾಸ್ವಾನ್, ಗಡ್ಕರಿ, ನಿರ್ಮಲಾ, ರಾಧಾಮೋಹನ್, ಪಿಯೂಷ್ ಜತೆ ಚರ್ಚೆ

ಬೆಂಗಳೂರು (ಜು. 17): ಬಜೆಟ್ ಮಂಡನೆ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ದಿನಗಳ ಭೇಟಿಗಾಗಿ ಮಂಗಳವಾರ ದೆಹಲಿಗೆ ತೆರಳಲಿದ್ದು, ವಿವಿಧ ಕೇಂದ್ರ ಸಚಿವರ ಭೇಟಿ ಜೊತೆಗೆ ರಾಜ್ಯದ ಸಂಸದರ ಸಭೆಯನ್ನೂ ನಡೆಸಲಿದ್ದಾರೆ.

Video Top Stories