Asianet Suvarna News Asianet Suvarna News

ಇಂದು ಕೊಡಗಿಗೆ ಕೇಂದ್ರ ಅಧ್ಯಯನ ತಂಡ

  ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಹಾನಿ ಉಂಟಾಗಿದ್ದ ಪ್ರದೇಶಗಳಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಇಂದು  ಕೊಡಗಿನಲ್ಲಿ ಹೆಬ್ಬೆಟ್ಟಗೇರಿ, ದೇವಸ್ತೂರು, ಶಾಲಾ ಜಂಕ್ಷನ್, ತಂತಿಪಾಲ ಸೇತುವೆ ಸೇರಿ ಕೆಲವೆಡೆಥಿ ದಕ್ಷಿಣ ಕನ್ನಡದಲ್ಲಿ ಮೂಲಾರ್ ಪಟ್ಟಣ, ವಿಟ್ಲ ಪಡ್ನೂರು, ಕಾಣಿಯೂರು, ಕಲ್ಲಾಜೆ, ಕಲ್ಮಕಾರು, ಶಿರಾಡಿ ಘಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 

  ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಹಾನಿ ಉಂಟಾಗಿದ್ದ ಪ್ರದೇಶಗಳಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಇಂದು  ಕೊಡಗಿನಲ್ಲಿ ಹೆಬ್ಬೆಟ್ಟಗೇರಿ, ದೇವಸ್ತೂರು, ಶಾಲಾ ಜಂಕ್ಷನ್, ತಂತಿಪಾಲ ಸೇತುವೆ ಸೇರಿ ಕೆಲವೆಡೆಥಿ ದಕ್ಷಿಣ ಕನ್ನಡದಲ್ಲಿ ಮೂಲಾರ್ ಪಟ್ಟಣ, ವಿಟ್ಲ ಪಡ್ನೂರು, ಕಾಣಿಯೂರು, ಕಲ್ಲಾಜೆ, ಕಲ್ಮಕಾರು, ಶಿರಾಡಿ ಘಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.