ಗೌರಿ ಹತ್ಯೆ: ಯಾರೂ ಬಾಯ್ಬಿಡದ ಪರಶುರಾಮನ ಸುಳಿವು ಎಸ್ಐಟಿಗೆ ಸಿಕ್ಕಿದ್ದು ಹೀಗೆ!
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿಗೆ, ಇತರ ಬಂಧಿತ ಆರೋಪಿಗಳು ಶೂಟರ್ ಹೆಸರನ್ನೇ ಬಾಯ್ಬಿಟ್ಟಿರಲಿಲ್ಲ. ಹಾಗಾದರೆ ಶೂಟರ್ ಪರಶುರಾಮನ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿದ್ದು ಹೇಗೆ? ನೋಡೋಣ ಈ ಸ್ಟೋರಿಯಲ್ಲಿ...
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿಗೆ, ಇತರ ಬಂಧಿತ ಆರೋಪಿಗಳು ಶೂಟರ್ ಹೆಸರನ್ನೇ ಬಾಯ್ಬಿಟ್ಟಿರಲಿಲ್ಲ. ಹಾಗಾದರೆ ಶೂಟರ್ ಪರಶುರಾಮನ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿದ್ದು ಹೇಗೆ? ನೋಡೋಣ ಈ ಸ್ಟೋರಿಯಲ್ಲಿ...