Asianet Suvarna News Asianet Suvarna News

ಕಾಮಗಾರಿ ಗುದ್ದಲಿಪೂಜೆಗಾಗಿ ಜೆಡಿಎಸ್ - ಕಾಂಗ್ರೆಸ್ ಜಟಾಪಟಿ

  • ಶಿಷ್ಟಾಚಾರ  ಉಲ್ಲಂಘಿಸಲಾಗಿದೆ ಎಂದು ಗುದ್ದಲಿಪೂಜೆಗೆ ತಡೆಯೊಡ್ಡಿದ ಸ್ಥಳೀಯ ತಾ.ಪಂ.ಸದಸ್ಯ
  • ತಿ ನರಸೀಪುರ ಶಾಸಕ ಎಂ ಅಶ್ವಿನ್ ಕುಮಾರ್ ರವರ ಮೊದಲ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆಯಲ್ಲಿಯೆ ಗೊಂದಲ

  • ತಿ ನರಸೀಪುರ ಶಾಸಕ ಎಂ ಅಶ್ವಿನ್ ಕುಮಾರ್ ರವರ ಮೊದಲ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆಯಲ್ಲಿಯೆ ಗೊಂದಲ
  • ಸ್ವಗ್ರಾಮ ಸೋಮನಾಥಪುರ ಗ್ರಾಮದ ರಾಮಸ್ವಾಮಿ ನಾಲೆಯ ಕಿರುಕಾಲುವೆ ಕಾಮಗಾರಿ ಗುದ್ದಲಿಪೂಜೆ.
  • ಕಾರ್ಯಕ್ರಮದಲ್ಲಿ ಶಿಷ್ಟಾಚಾರ  ಉಲ್ಲಂಘಿಸಲಾಗಿದೆ ಎಂದು ಗುದ್ದಲಿಪೂಜೆಗೆ ತಡೆಯೊಡ್ಡಿದ ಸ್ಥಳೀಯ ತಾಲ್ಲೂಕು ಪಂಚಾಯತಿ ಸದಸ್ಯ ರಾಮಲಿಂಗಯ್ಯ.
  • ಸ್ಥಳೀಯ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪ.

Video Top Stories