ಕಾಮಗಾರಿ ಗುದ್ದಲಿಪೂಜೆಗಾಗಿ ಜೆಡಿಎಸ್ - ಕಾಂಗ್ರೆಸ್ ಜಟಾಪಟಿ
- ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಗುದ್ದಲಿಪೂಜೆಗೆ ತಡೆಯೊಡ್ಡಿದ ಸ್ಥಳೀಯ ತಾ.ಪಂ.ಸದಸ್ಯ
- ತಿ ನರಸೀಪುರ ಶಾಸಕ ಎಂ ಅಶ್ವಿನ್ ಕುಮಾರ್ ರವರ ಮೊದಲ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆಯಲ್ಲಿಯೆ ಗೊಂದಲ
- ತಿ ನರಸೀಪುರ ಶಾಸಕ ಎಂ ಅಶ್ವಿನ್ ಕುಮಾರ್ ರವರ ಮೊದಲ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆಯಲ್ಲಿಯೆ ಗೊಂದಲ
- ಸ್ವಗ್ರಾಮ ಸೋಮನಾಥಪುರ ಗ್ರಾಮದ ರಾಮಸ್ವಾಮಿ ನಾಲೆಯ ಕಿರುಕಾಲುವೆ ಕಾಮಗಾರಿ ಗುದ್ದಲಿಪೂಜೆ.
- ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಗುದ್ದಲಿಪೂಜೆಗೆ ತಡೆಯೊಡ್ಡಿದ ಸ್ಥಳೀಯ ತಾಲ್ಲೂಕು ಪಂಚಾಯತಿ ಸದಸ್ಯ ರಾಮಲಿಂಗಯ್ಯ.
- ಸ್ಥಳೀಯ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪ.