'ಕ್ಲಾಸ್ ರೂಂಗಳು ಶಿಕ್ಷಕರ ನಂ.1 ಆದ್ಯತೆಯಾಗಬೇಕು'
ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ್ನು ಆರಂಭಿಸಿದ ಇಂದಿರಾ ಅವರು, ಶಿಕ್ಷಣ, ಶಿಕ್ಷಕರ ಶಿಕ್ಷಣದ ಬಗ್ಗೆ ಅಪಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಶಿಕ್ಷಕರ ದಿನ ಶಿಕ್ಷಕರ ಬಗ್ಗೆ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಹೇಳಿದ್ದಿಷ್ಟು...
ಬೆಂಗಳೂರು[ಸೆ.05]: ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಶಿಕ್ಷಕರು, ಶಿಕ್ಷಕರ ಶಿಕ್ಷಣ, ವ್ಯವಸ್ಥೆ ಯಲ್ಲಾಗಬೇಕಾದ ಬದಲಾವಣೆಗಳೇನು ಮುಂತಾದ ವಿಚಾರಗಳ ಬಗ್ಗೆ ಆಜೀಂ ಪ್ರೇಮ್ ಜಿ ವಿವಿಯ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಮುಕ್ತವಾಗಿ ಮಾತನಾಡಿದ್ದಾರೆ.
ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ್ನು ಆರಂಭಿಸಿದ ಇಂದಿರಾ ಅವರು, ಶಿಕ್ಷಣ, ಶಿಕ್ಷಕರ ಶಿಕ್ಷಣದ ಬಗ್ಗೆ ಅಪಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಶಿಕ್ಷಕರ ದಿನ ಶಿಕ್ಷಕರ ಬಗ್ಗೆ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಹೇಳಿದ್ದಿಷ್ಟು...