ಮಂತ್ರಾಲಯದ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ
ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನೂ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು , ಸೋಸಲೆ ಮಠದ ಶ್ರೀವಿದ್ದಾಧೀಶ ತೀರ್ಥ ಸ್ವಾಮಿಗಳು, ಉಡುಪಿಯ ಶ್ರೀವಿದ್ಯಾಸಾಗರ ಸ್ವಾಮೀಗಳು ಭಾಗಿಯಾಗಿದ್ದಾರೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನೂ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು , ಸೋಸಲೆ ಮಠದ ಶ್ರೀವಿದ್ದಾಧೀಶ ತೀರ್ಥ ಸ್ವಾಮಿಗಳು, ಉಡುಪಿಯ ಶ್ರೀವಿದ್ಯಾಸಾಗರ ಸ್ವಾಮೀಗಳು ಭಾಗಿಯಾಗಿದ್ದಾರೆ.